ಭಾನುವಾರ, ಏಪ್ರಿಲ್ 12, 2009

ವಜ್ರೋತ್ತಮನ ಮನದಾಳದಿಂದ...

ಪ್ರಿಯ ಗೆಳೆಯರೇ.......
ಬಹು ಕಾಲದ ನನ್ನ ಆಸೆ ಕೊನೆಗೂ ಕೈಗೂಡುತ್ತಿದೆ..... ನನ್ನ ಮನಸಿನಲ್ಲಿ ಮೂಡುವ ಮಾತುಗಳಿಗೆ ಅಕ್ಷರ ರೂಪ ನೀಡಲು ಬ್ಲಾಗೊಂದನ್ನು ಆರಂಬಿಸುತ್ತಿದ್ದೇನೆ. ಹೆಸರು 'ವಜ್ರೋತ್ತಮನ ಮಾತು'.
ನನಗೆ ಅನಿಸಿದ್ದನ್ನು ಇಲ್ಲಿ ನಾನು ಬರೆಯುತ್ತೇನೆ......ಪ್ರತಿ ಬರಹಕ್ಕೂ ನಿಮ್ಮ ಪ್ರತಿಕ್ರಿಯೆಯನ್ನು ನಾನು ಬಯಸುತ್ತೇನೆ. ನಿಮ್ಮಬೈಗುಳ ಮತ್ತು ಮೆಚ್ಚುಗೆಯನ್ನು ಸ್ವೀಕರಿಸಲು ಸನ್ನದ್ದನಾಗಿದ್ದೇನೆ........ಬರಹದಲ್ಲಿ ತಪ್ಪಿದ್ದರೆ ಅದನ್ನು ತಿದ್ದಲು ಸಲಹೆಯನ್ನು ನೀಡಿ...ನನ್ನ ತಪ್ಪನ್ನು ತಿದ್ದಲು ನೆರವಾಗಿ.... ಬವಿಷ್ಯದಲ್ಲಿ ನಾನೊಬ್ಬ ಉತ್ತಮ ಬರಹಗಾರನಾದರೆ ಅದಕ್ಕೆ ನೀವು ಕಾರಣರಾಗುತ್ತೀರಿ... ನಿಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ......
ನಿಮ್ಮವ............................
ವಜ್ರೋತ್ತಮ (ವಜ್ರಾಂಗಿ ಸೂರ್ಯ)

4 ಕಾಮೆಂಟ್‌ಗಳು:

Karnataka Best ಹೇಳಿದರು...

anna dadanda barelle
very good

ಸೂರ್ಯ ವಜ್ರಾಂಗಿ ಹೇಳಿದರು...

kanditha sir ....matha tuvondu ulle....

Unknown ಹೇಳಿದರು...

ಆಗಲಿ ಭಾವ ಯದ್ವಾ ತದ್ವಾ ಬರೆ....

dayananda ಹೇಳಿದರು...

kagunita dosasari madabeku